ಕರ್ನಾಟಕ ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ! 20th Chief minister of karnataka basavraj bommai

106721414 2700185496885280 6280384642602480230 N

ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ! 20th Chief minister of karnataka basavraj bommai. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ರಾಜ್ಯ ಬಿಜೆಪಿ ಸಚಿವ ಸಂಪುಟ ಸಭೆಯಲ್ಲಿ ಶಾಸಕಾಂಗ ಪಕ್ಷದ ನೂತನ ನಾಯಕರನ್ನು ಆಯ್ಕೆ ಮಾಡಲಾಗಿದೆ . ಬೆಂಗಳೂರು: ರಾಜ್ಯದ ನೂತನ (CM) ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ರಾಜ್ಯ ಬಿಜೆಪಿ ಸಚಿವ ಸಂಪುಟ ಸಭೆಯಲ್ಲಿ ಶಾಸಕಾಂಗ … Read more

ನಿಮ್ಮದೇ ರಾಜ್ಯದಲ್ಲಾದ ದುರಂತ ಕಾಣದಷ್ಟು ಅಂಧಕಾರ ಕವಿದಿತ್ತೇ?: ಬಿಎಲ್ ಸಂತೋಷ್‌ಗೆ ದಿನೇಶ್ ಗುಂಡೂರಾವ್ ತರಾಟೆ

Dinesh 2Bgundu 2Brao

ನಿಮ್ಮದೇ ರಾಜ್ಯದಲ್ಲಾದ ದುರಂತ ಕಾಣದಷ್ಟು ಅಂಧಕಾರ ಕವಿದಿತ್ತೇ?: ಬಿಎಲ್ ಸಂತೋಷ್‌ಗೆ ದಿನೇಶ್ ಗುಂಡೂರಾವ್ ತರಾಟೆ ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರಕಾರ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಕೇಂದ್ರವು ಹಸಿಸುಳ್ಳು ಹೇಳಿದೆ ಎಂದು ಆರೋಪಿಸಿದ್ದಾರೆ.. ಬೆಂಗಳೂರು: ಕೊರೊನಾ ವೈರಸ್ ಎರಡನೆಯ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬ ಹೇಳಿಕೆ ನೀಡಿರುವ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ. ‘ಕೊರೊನಾ … Read more

Challenging Star Darshan: ಬ್ಯಾಡಗಿಯಲ್ಲಿ ನಟ ದರ್ಶನ್ ಸಕ್ಕತ್ ಹವಾ ‘ಡಿ ಬಾಸ್’ ನೋಡಲು ಮುಗಿಬಿದ್ದ ಫ್ಯಾನ್ಸ್‌!

Screenshot 2B 2528255 2529

Challenging Star Darshan: ಬ್ಯಾಡಗಿಯಲ್ಲಿ ನಟ ದರ್ಶನ್ ಸಕ್ಕತ್ ಹವಾ ‘ಡಿ ಬಾಸ್’ ನೋಡಲು ಮುಗಿಬಿದ್ದ ಫ್ಯಾನ್ಸ್‌! ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ Chalenging Satr Darsahn ಅವರ ವಿರುದ್ಧ ನಿರ್ದೇಶಕ , ನಿರ್ಮಾಪಕ ಇಂದ್ರಜಿತ್ ಲಂಕೇಶ್‌ indrajit lankesh ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಅದೀಗ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಮಧ್ಯೆ ನಟ ದರ್ಶನ್ ಎರಡು ದಿನಗಳ ಕಾಲ ಬ್ಯಾಡಗಿಯಲ್ಲಿ ಕಾಲ ಕಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ನಟ ದರ್ಶನ್ ಅವರ … Read more

ರಾಜ್ಯದ ಹಲವೆಡೆ ಧಾರಾಕಾರ ಮಳೆ, ಮಳೆಯ ಅಬ್ಬರಕ್ಕೆ ಹೈರಾಣಾದ ಜನ

Water 815271 1920

ರಾಜ್ಯದ ಹಲವೆಡೆ ಧಾರಾಕಾರ ಮಳೆ, ಮಳೆಯ ಅಬ್ಬರಕ್ಕೆ ಹೈರಾಣಾದ ಜನ ರಾಜ್ಯದ ಹಲವೆಡೆ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ಜನರೂ ಹೈರಾಣಾಗಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಾ ಮಳೆ ಸುರಿಯುತ್ತಿದೆ ಎಂಬುವ ವಿವರ ಇಲ್ಲಿದೆ. ರಾಜ್ಯದ ಹಲವು ಕಡೆ ಸತತವಾಗಿ ಮಳೆ ಸುರಿಯುತ್ತಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಮಳೆರಾಯನ ಅಬ್ಬರದಿಂದ ರಾಜ್ಯದ ಜನರೂ ಹೈರಾಣಾಗಿದ್ದಾರೆ. ರಾಜ್ಯದ ಬೀದರ್‌, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಕಲಬುರಗಿ,ಚಿಕ್ಕಮಗಳೂರು, ಕೋಲಾರ,ಚಿತ್ರದುರ್ಗ, ತುಮಕೂರು ಈ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆಯ ಬಳಿಕ ನಿರ್ದೇಶಕ ಪ್ರೇಮ್ ಬೇಸರ !! Director Prem S Reacted on Challenging Star Darshan Statement

20210717 224842

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆಯ ಬಳಿಕ ನಿರ್ದೇಶಕ ಪ್ರೇಮ್ ಬೇಸರ !! Director Prem S Reacted on Challenging Star Darshan Statement ನಟ ದರ್ಶನ್ ಅವರು ಇವತ್ತು ಮಧ್ಯಾಹ್ನ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೇಮ್ ಅವರ ಹೆಸರನ್ನು ಮಧ್ಯ ತಂದಿದ್ದಾರೆ. ಇದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್ , ಅವರು ಸ್ಟನ್ನ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಮಾಡುತ್ತ ದರ್ಶನ್ ಬಗ್ಗೆ ಇರುವ ತನ್ನೊಳಗಿನ ಬೇಸರವನ್ನು ವ್ಯಕ್ತಪಡಿಸಿದ್ದಾರೆ . ಈ ಪೋಸ್ಟ್ … Read more

ಇಂದೋರ್ ಇಂದ ಬಂತು ಶುಭ ಸಮಾಚಾರ, 16 ತಿಂಗಳ ನಂತರ ಮೊದಲ ಬಾರಿಗೆ ಪತ್ತೆಯಾಯಿತು ಕೇವಲ ಒಂದು ಕೊರೊನಾ ಕೇಸ್.

Corona 5174671 1920

ಇಂದೋರ್ ಇಂದ ಬಂತು ಶುಭ ಸಮಾಚಾರ, 16 ತಿಂಗಳ ನಂತರ ಮೊದಲ ಬಾರಿಗೆ ಪತ್ತೆಯಾಯಿತು ಕೇವಲ ಒಂದು ಕೊರೊನಾ ಕೇಸ್. ದೇಶದಲ್ಲಿ ಕೇಳೆದ 4-5 ದಿನಗಳಿಂದ ಮತ್ತೊಮ್ಮೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಾ ಇದೆ. ಜುಲೈ 12 ರಂದು 31 ಸಾವಿರ ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಆದ್ರೆ ಜುಲೈ 13 ರಂದು ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು 38 ಸಾವಿರ ಕೊರೊನಾ ಕೇಸೆಸ್ ಭಾರತದಲ್ಲಿ ಪತ್ತೆಯಾಯಿತು. ಬಳಿಕ ಜುಲೈ 14 ರಂದು 41 … Read more

ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ , Mahendra Singh Dhoni Biography in kannada

Mahendra Singh Dhoni Biography in kannada

Mahendra Singh Dhoni: ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಮತ್ತು ಕ್ರೀಡಾ ವೃತ್ತಿ ಜೀವನ ( Mahendra Singh Dhoni Biography, Birthday, Career, Personal Life and ms dhoni Records) ಭಾರತದಲ್ಲಿ ಅನೇಕ ಆಟಗಳು ಅಡಲಾಗತ್ತೆ ಅದರಲ್ಲಿ ಅತಿ ಹೆಚ್ಚು ಇಷ್ಟಪಡುವ ಆಟವೆಂದರೆ ಅದು ಕ್ರಿಕೆಟ್. ಭಾರತದ ಅನೇಕ ಮಹಾನ್ ಆಟಗಾರರು ಭಾರತೀಯ ಕ್ರಿಕೆಟ್ ಟೀಮನ್ನು ತುಂಬಾ ಎತ್ತರಕ್ಕೆ ಬೆಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಸಹ ಅಂತಹ ಮಹಾನ್ ಸಾಧಕರ ಪಟ್ಟಿಯಲ್ಲಿ ಬರುತ್ತಾರೆ. ಅವರ … Read more

ಅಮೇರಿಕ ರಾಷ್ಟ್ರಾಧ್ಯಕ್ಷ ಅವರ ಜೀವನ ಚರಿತ್ರೆ america president joe Biden Biography in kannada ಜೋ ಬೀಡೆನ ಅವರ ಪರಿಚಯ

20210714 224149

ಅಮೇರಿಕ ರಾಷ್ಟ್ರಾಧ್ಯಕ್ಷ ಅವರ ಜೀವನ ಚರಿತ್ರೆ america president joe Biden Biography in kannada ಜೋ ಬೀಡೆನ್ ಅವರು ಅಮೆರಿಕದ ಚಿರಪರಿಚಿತ ರಾಜಕಾರಣಿ ಅಗಿದು . ಮತ್ತು ಇವರು ಸಿನೆಟ್ ಚುನಾವಣೆ ಗೆದ್ದಿರುವ ಅತಿ ಕಿರಿಯಾಯ ಅವಯಸ್ಸಿನ ವ್ಯಕ್ತಿಯಾಗಿದ್ದಾರೆ. ಅವರು 1972 ರಲ್ಲಿ ಸಿನೆಟ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟಲ್ಲದೆ ಅವರು 2009 ರಿಂದ 2017 ರ ವರೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಉಪರಾಷ್ಟ್ರಪತಿಯ ಹುದ್ದೆಯಲ್ಲಿ ಇದ್ದರು. ಅವರು ಅಮೆರಕಾದ 47 ನೇ ಉಪರಾಶತರಾತಿಯಾಗಿ … Read more

ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ಜೀವನ ಪರಿಚಯ .Nirmala Sitharaman Biography in kannada

20210713 230026

ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ಜೀವನ ಪರಿಚಯ. Nirmala Sitharaman Biography in kannada ನಿರ್ಮಲ ಸೀತಾರಾಮ್ ಅವರ ಹೆಸರು ದೇಶ ರಾಜಕೀಯದಲ್ಲಿ ಚಿರಪರಿಚಿತ. ನಿರ್ಮಲ ಸೀತಾರಾಮ್ ಅವರು ತುಂಬಾ ವರ್ಷಗಳಿಂದ ಬಿಜೆಪಿ ಪಾರ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದ ಮೇಲೆ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನವನ್ನು ಕೊಟ್ಟರು. ಮೋದಿ ಕ್ಯಾಬಿನೆಟ್ ನಲ್ಲಿ ಸೇರಿದ ಬಳಿಕವೇ ಅವರಿಗೆ ಪಾರ್ಟಿಯ ವಕ್ತಾರ ನ ಹುದ್ದೆ ಸಿಕ್ಕಿತು . ಆಗ … Read more

ಡಿಕೆ ಶಿವಕುಮಾರ್ ಆವರ ಜೀವನ ಪರಿಚಯ (DK Shivakumar Biography In kannada)

20210712 232552

ಡಿಕೆ ಶಿವಕುಮಾರ್ ಆವರ ಜೀವನ ಪರಿಚಯ (DK Shivakumar Biography In kannada) ಡಿಕೆ ಶಿವಕುಮಾರ್ ಅವರ ಸಂಪೂರ್ಣ ಗೆಸರು ದೊಡ್ಡಳಹಳ್ಳಿ ಕೆಂಪೇಗೌಡ ಶಿವಕುಮಾರ್ . ಇವರು ಮೇ 15 -1962ರಲ್ಲಿ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿಯಲ್ಲಿ ಜನಿಸಿದ್ದಾರೆ . ಡಿಕೆ ಶಿವಕುಮಾರ್ ಅವರು ರಾಜ್ಯ ರಾಜಕಾರಣದಲ್ಲಿ ಒಂದು ದೊಡ್ಡ ಹೆಸರಾಗಿದ್ದು ಇವರು ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರೆ ಇವರು ರಾಜ್ಯ ಕಾಂಗ್ರೆಸ್ ಪಕ್ಷದ (KPCC) ಅಧ್ಯಕ್ಷರಾಗಿ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಕುಮಾರಸ್ವಾಮಿ ಸರ್ಕಾರದಲ್ಲಿ ನೀರಾವರಿ … Read more