Kedarnath helicopter crash: ಉತ್ತರಖಂಡ ಕೇದಾರನಾಥ್ ಧಾಮದ ಗೌರಿಕುಂಡ್ ಬಳಿ ಏಷ್ಯನ್ ಏವಿಯೇಷನ್ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ 7 ಮಂದಿ ದುರಂತ ಸಾವು

helicopter crash kedarnath

Kedarnath helicopter crash ಕೇದಾರನಾಥ್ ಹೆಲಿಕಾಪ್ಟರ್ ಅಪಘಾತ , ಪೈಲಟ್ ಸೇರಿ ಜೈಸ್ವಾಲ್ ಕುಟುಂಬ ಅಂತ್ಯ, ಒಟ್ಟು 7 ಮಂದಿ ದುರ್ಮರಣ Kedarnath helicopter crash ಉತ್ತರಾಖಂಡದ ಕೇದಾರನಾಥಕ್ಕೆ ತೆರಳುತ್ತಿದ್ದ ಆರ್ಯನ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಗೌರಿಕುಂಡ್ ಸಮೀಪ ಪತನಗೊಂಡು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಜೀವಿತಾಂತವಾದರು ಎಂಬುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಪಘಾತಕ್ಕೆ ಪ್ರಮುಖ ಕಾರಣವೆಂದು ತೀವ್ರ ಹವಾಮಾನವನ್ನು ಸೂಚಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) … Read more

Soujanya Case ! ಗೌಡರ ಬೆಂಬಲಿಗರಿಂದ ಜೀವ ಬೆದರಿಕೆ.? ! Soujanya Case Sameer MD Video ! Dharmastala Soujanya Case | Dhootha

soujanya case letest updates

Soujanya Case ! ಗೌಡರ ಬೆಂಬಲಿಗರಿಂದ ಜೀವ ಬೆದರಿಕೆ.? ! Sowjanya Case Sameer MD Video ! Dharmastala Soujanya Case | Dhootha ಸೌಜನ್ಯ ಪ್ರಕರಣ soujanya case, ಯೂಟ್ಯೂಬರ್ ಧೂತ Sameer MD ಅರೆಸ್ಟ್..!?
ನ್ಯಾಯ ಕೇಳೋದ್ರಲ್ಲಿ ಜಾತಿ ಧರ್ಮ ಎಲ್ಲಿಂದ ಬಂತು..!? ನನ್ ಮನೆಗೆ ಹುಡ್ಕೊಂಡು ಬರ್ತಿದ್ದಾರೆ..!? ಗೌಡ್ರ ಕುಟುಂಬದ ಬೆಂಬಲಿಗರಿಂದ ಸಮೀರ್ ಗೆ, ಬೆದರಿಕೆ ಕರೆಗಳು..!? ಸೌಜನ್ಯ…ಈ ಹೆಸರು ಕೇಳಿದರೆ ಸಾಕು, ಕನ್ನಡಿಗರಿಗೆ ಥಟ್ ಆಂತ ಕಣ್ಣಮುಂದೆ ಬರೋದೇ ಧರ್ಮಸ್ಥಳದಲ್ಲಿ … Read more